ಪೀಣ್ಯ : ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾದ ಮುನಿರಾಜು ಎಸ್ ರವರ ಹುಟ್ಟು ಹಬ್ಬದ ಪ್ರಯುಕ್ತ ಚಿಕ್ಕಬಾಣವರದ ಇಂಡಿಯನ್ ಆಯಿಲ್ ಬಂಕ್ ಮಾಲೀಕರಾದ ಚಿಕ್ಕಣ್ಣರವರ ಸುಪುತ್ರರಾದ
ಬೆಂಗಳೂರು: ಬೆಂಗಳೂರನ "ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್"ನಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಹಾಗೂ ಪ್ರವಾಸೋದ್ಯಮ ಸಚಿವರಾದ ಡಾ.ಎಚ್.ಕೆ.ಪಾಟೀಲ ಮತ್ತು ಉನ್ನತ ಶಿಕ್ಷಣ ಸಚಿವರಾದ.ಡಾ.ಎಂ.ಸಿ.ಸುಧಾಕರ್ ಅವರು ಹಾಗೂ ಅಡ್ವೊಕೇಟ್ ಜನರಲ್ ಜಾಕ್ ವೆಲ್ ರವರು ಮತ್ತು ಅತಿಥಿ ಉಪನ್ಯಾಸಕರ ಪರವಾಗಿ ಸುಪ್ರೀಂಕೋರ್ಟ್ ವಕೀಲರು .ಪಿ.ಕುಲಕರ್ಣಿ .ರವರು. ಆಯುಕ್ತರಾದ ಕು.ಮಂಜು ಶ್ರೀ ರವರ ಸಮ್ಮುಖದಲ್ಲಿ.ನಡೆದ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಪರಿಹರಿಸಲು (ಕಾನೂನು ತೊಡಕು ತಿದ್ದುಪಡಿ) ಸೇರಿದಂತೆ ಹಲವಾರು ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ಇಂದು ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ಸಲಾಯಿತು.ನಂತರ ಮಾತನಾಡಿದ ಡಾ.ಎಚ್.ಕೆ.ಪಾಟೀಲ ಅವರು ಅತಿಥಿ ಉಪನ್ಯಾಸಕರ ಪರವಾಗಿ ವಿಶೇಷ ನಿಯಮಾವಳಿ ರೂಪಿಸಿ ಯುಜಿಸಿ & ನಾನ್ ಯುಜಿಸಿ ಎನ್ನದೆ ಮಾನವೀಯತೆ ದೃಷ್ಟಿಯಿಂದ ಎಲ್ಲರಿಗೂ ಒಳಿತಾಗುವಂತೆ ಸರ್ಕಾರಿ ಅಭಿಯೋಜಕರಿಗೆ (ಅಡ್ವೊಕೇಟ್ ಜನರಲ್) ಅವರಿಗೆ ಸೂಚಿಸಿದರು.2009 ಎಂ.ಫಿಲ್ ಪದವಿ ಯನ್ನು ಯುಜಿಸಿ ಸಮಾನವಾಗಿ ಪರಿಗಣಿಸಬೇಕು ಎಂದು ಸಭೆಯಲ್ಲಿ ಸೂಚಿಸಿದರು..ಈ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದು ಸಭೆಯನ್ನು ಯಶಸ್ವಿಗೊಳಿಸಿದರು ಮುಂದುವರೆದಂತೆ ಯುಜಿಸಿ ಮತ್ತು ಎಂ. ಎ. /ಎಂ ಎಸ್ ಸಿ/ಎಂಕಾಂ ಪಡೆದುಕೊಂಡ ಅಭ್ಯರ...
ಉನ್ನತ ಶಿಕ್ಷಣ ಇಲಾಖೆ ನಾನ್ ಯು.ಜಿ.ಸಿ. ಉಪನ್ಯಾಸಕರನ್ನು ಕೈ ಬಿಟ್ಟು ಕೌನ್ಸಿಲಿಂಗ್ ಗೆ ಮುಂದಾಗಿದೆ ಬೆಂಗಳೂರು ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯ ನಿಯೋಗ ಬೆಂಗಳೂರು ನಲ್ಲಿ ಅತಿಥಿ ಉಪನ್ಯಾಸಕರ ನಿಯಮಬಾಹಿರ ನೇಮಕಾತಿ ,ಕೌನ್ಸಲಿಂಗ್ ಪ್ರಕ್ರಿಯೆಯಿಂದಾಗಿ ಯುಜಿಸಿ ಅರ್ಹತೆ ಪಡೆಯದ 6,000 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಶಾಶ್ವತವಾಗಿ ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ, ಇವರ ದೀರ್ಘಕಾಲದ ಸೇವೆಯನ್ನು ಮಾನವೀಯತೆ ದೃಷ್ಟಿಯಿಂದ ಪರಿಗಣಿಸಿ,ಉದ್ಯೋಗ ರಕ್ಷಣೆ ಮಾಡಬೇಕಾಗಿದೆ. ಈಗ ಉದ್ಬವಿಸಿರುವ ಕಾನೂನಾತ್ಮಕ ಬಿಕ್ಕಟ್ಟನ್ನು ಸಚಿವ ಸಂಪುಟ ಸಭೆಗೆ ತಂದು, ನ್ಯಾಯ ಒದಗಿಸಿಕೊಡ ಬೇಕೆಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಎಚ್. ಕೆ. ಪಾಟೀಲ್ ಹಾಗೂ ಸಮಾಜ ಕಲ್ಯಾಣ ಇಲಾಖೆ .ಎಚ್ ಸಿ. ಮಹಾದೇವಪ್ಪ ರವರಿಗೆ ಭೇಟಿ ಮಾಡಿ ಮನವಿ ಮಾಡಲಾಯಿತು. ಸಕರಾತ್ಮಕವಾಗಿ ಸ್ಪಂದಿಸಿ, ಹಾಗೂ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ಮಾಡುವುದಾಗಿ ಬರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ಸಮನ್ವಯ ಸಮಿತಿಯ ಅಧ್ಯಕ್ಷರಾದ ಡಾ. ಸೋಮಶೇಖರ್ ಎಚ್. ಶಿಮೊಗ್ಗಿ, ಡಾ. ರವೀಂದ್ರ, ಜೆ. ಸಿ. ರಾಜೇಶ್ ಕುಮಾರ್. ಕೆ. ಡಾ. ಅನಂತ್, ಸತೀಶ್, ಹರ್ಷಿತ, ಪೂರ್ಣಿಮಾ, ರಾಜೇಂದ್ರ ಬಾಬು, ಶ್ರೀನಿವಾಸ್, ನಿರುಪಮಾ, ಸುನೀತಾ ಮೇಡಂ, ದೀಲೀಪ, ಇನ್ನು ಅನೇಕ ಅತಿಥಿ ಉಪನ್ಯ...
""NIIT Foundation Training of Trainers (ToT) Workshop"" Bengaluru; The NIIT Foundation successfully conducted a Training of Trainers (ToT) workshop on August 12th & 13th, 2025, at Hotel Paragha in Bengaluru. Faculty members from various undergraduate institutions in Bengaluru participated in the workshop. Notably, the workshop trainers played a pivotal role in facilitating the proceedings.