ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ವಿಜಯ ಮ್ಯೂಸಿಕ್ ಸ್ಕೂಲ್ ವತಿಯಿಂದ ಸಾಧಕರಿಗೆ ಸನ್ಮಾನ :
ಬೆಂಗಳೂರು: ಸಂಸ್ಥಾಪಕ ದಿನಾಚರಣೆ ಅಂಗವಾಗಿ ಜೆ ಸಿ ರಸ್ತೆಯ ನಯನ ಸಭಾಂಗಣದಲ್ಲಿ ನಡೆದ ಸಪ್ತಸ್ವರ ಸಂಗೀತ ಸಂಜೆ ಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ ಆಯೋಜಿಸಲಾಗಿದ್ದೂ ಹಿರಿಯ ಚಲನಚಿತ್ರ ನಿರ್ದೇಶಕ ಸಾಯಿ ಪ್ರಕಾಶ್ , ಮಂಜುನಾಥ ಬಾಬು ( DCP , VVIP ಸೆಕ್ಯುರಿಟಿ ಬೆಂ ) , ಗುರುಗಳಾದ . ಜಿ.ಎಸ್ ನಿರಂಜನ್ ಭರದ್ವಜ್,
. ಪಿ.ಪಿ.ನಂದಕುಮಾರ್ - ಶಿಬಿರಾಧಿಕಾರಿಗಳು ಬೆಳ್ತಂಗಡಿ, . ಕೆ. ವಸಂತ ಕುಮಾರ್- ಚಲನಚಿತ್ರ ನಿರ್ದೇಶಕ, ಲಿಂಗಯ್ಯ ಕಾಡಾ ದೇವರಮಠ- ವಂದೇ ಕರ್ನಾಟಕ ಮಾಸ ಪತ್ರಿಕೆ ಸಂಪಾದಕರು , ಸಂಗೀತ ನಿರ್ದೇಶಕರಾದ ಪ್ರಸನ್ನ ಹರೀಶ್
. ಡಾ || ಕಾ .ವೆಂ.ಶ್ರೀನಿವಾಸ್ ಮೂರ್ತಿ ( ಕವಿಗಳು) , ಶ್ರೀ ಗಂಡಸಿ ಸದಾನಂದ ಸ್ವಾಮಿ ( ನಟ, ನಿರ್ಮಾಪಕ)