ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಮನಸ್ಥಿತಿ ಮತ್ತು ಮನಿ ಸ್ಥಿತಿ ಉಳ್ಳವರು ಮಾತ್ರ ಈ ಜಗತ್ತಿನಲ್ಲಿ ನೈಜ್ಞಾನಿಕವಾಗಿ ತಮ್ಮ ಜೀವನ ರೂಪಿಸಿಕೊಳ್ಳಲು ಸಾಧ್ಯವೆಂದು. ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರ ಜ್ಞಾನ ಅಕಾಡಮಿ ಸದಸ್ಯರಾದ ಡಾ ಹುಲಿಕಲ್ ನಟರಾಜ್ ಕುಣಿಗಲ್ ಅರವಿಂದ ವಿದ್ಯಾ ಸಂಸ್ಥೆಯಲ್ಲಿ ನಡೆದ ಆಗಮನ -26 ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದರು.
ಮಕ್ಕಳು ಇಂದಿನ ತಂತ್ರಜ್ಞಾನ ಯುಗದಲ್ಲಿ ಮನಿಸ್ಥಿತಿ ಇದ್ದರೆ ಮೌಡ್ಯತೆಗೆ ಬಲಿಯಾಗುತ್ತೀರಿ. ಅದರಿಂದ ದೂರವಿರಬೇಕೆಂದರೆ. ಮನಸ್ಥಿತಿ ಉತ್ತಮವಾಗಿರಬೇಕು ಆಗ ಮಾತ್ರ ವೈಜ್ಞಾನಿಕವಾಗಿ ಜೀವನ ರೂಪಿಸಿಕೊಳ್ಳಬಹುದು. .
ಕಷ್ಟ ಮತ್ತು ಶ್ರಮ ಎದುರಿಸುವ. ಸಾಮರ್ಥ್ಯವಿದ್ದವರು ಅಧಿಕಾರ ಸ್ಥಾನ ಸ್ವೀಕರಿಸುವ ಅವಕಾಶ ಸದಾ ಬಾಗಿಲು ತೆರೆದಿರುತ್ತದೆ.
ಯಾರ ಟೀಕೆಗಳ
ಮಾತುಗಳಿಗೆ ಹೆದರದೆ
ಯಾರ ಆಸೆಯಂತೆ ಇರದೆ
ಯಾರ ಅವಲಂಬನೆ ಗೆ ಒಳಗಾಗದೆ ತಮ್ಮ ಜೀವನ ರೂಪಿಸಿಕೊಳ್ಳುವುದು