ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ದಾಸರಹಳ್ಳಿ ವಲಯ ಪಾಲಿಕೆ ಕಚೇರಿ ಕಟ್ಟಡದ ದುರಸ್ತಿಗೆ ಶಾಸಕರಾದ ಎಸ್. ಮುನಿರಾಜು ಚಾಲನೆ ""
ಪೀಣ್ಯ ದಾಸರಹಳ್ಳಿ : ವಲಯದ ಬಿಬಿಎಂಪಿ ಕಚೇರಿ ಕಟ್ಟಡ ಅವ್ಯವಸ್ಥೆ ಹಾಗೆ ಮಳೆ ಬಂದರೆ ಸೋರಿಕೆ ಹಾಗೂ ಬಣ್ಣ ಹಾಳಾಗಿದ್ದು ಶೌಚಾಲಯಗಳು ದುರಸ್ತಿ ಮಾಡಲು 35 ಲಕ್ಷ ಮಂಜೂರಾಗಿದ್ದು ಈ ಕಾಮಗಾರಿಗೆ ಚಾಲನೆ ನೀಡಿರುವುದಾಗಿ ಶಾಸಕರಾದ ಎಸ್. ಮುನಿರಾಜು ರವರು ತಿಳಿಸಿದರು.