ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

'""ಸರ್ಕಾರಿ ರಾಂ ನಾರಾಯಣ್  ಚೆಲ್ಲಾಾರಂ ಕಾಲೇಜಿನ ನೂತನ ಪ್ರಾಂಶುಪಲರಾಗಿ ಡಾ. ಏಜಾಜ್ ಅಹಮದ್ ಖಾನ್ ಆಯ್ಕೆ ""
ಬೆಂಗಳೂರು ಸರ್ಕಾರಿ ರಾಮ್ ನಾರಾಯಣ  ಚೆಲ್ಲಾರಾಂ ಸರ್ಕಾರಿ ಪ್ರತಿಷ್ಜಿ ಕಾಲೇಜಿಗೆ ನೂತನ ಪ್ರಾಂಶುಪಾಲರಾಗಿ  ಡಾ. ಏಜಾಜ್‌ ಅಹಮದ್ ಖಾನ್ ರವರು ನೇಮಕ ಗೊಂಡ  ನಂತರ ನಿವೃತ್ತಿ ಪ್ರಾಧ್ಯಾಪಕರಾದ ಡಾ. ಮುನೀರ್ ಅಹಮದ್  ರವರು ಹೂವು ಗುಚ್ಚ ನೀಡುವುದರ  ಮೂಲಕ  ಅಭಿನಂದನೆ ಸಲ್ಲಿಸಿದರು. 
ಇದೇ ಸಂದರ್ಭದಲ್ಲಿ ಕಾಲೇಜಿನ ಹಿಂದಿ ಪ್ರಾಧ್ಯಾಪಕರಾದ‌ ಡಾ. ಸುಧಾ ಮಣಿ ಹಾಗೂ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಡಾ.ಪ್ರಕಾಶ್ ಎಂ  ಹಾಗೂ ಹಿರಿಯ ಪ್ರಾಧ್ಯಾಪಕರಾದ  ಡಾ.ಜಿ.ನಾಗರಾಜ್ ಪ್ರಾಧ್ಯಾಪಕರಾದ ರಹಮತ್ತುಲ್ಲ ಹಾಗು ಕ್ರೀಡಾ ವಿಭಾಗದ ಪ್ರಾಧ್ಯಾಪಕರಾದ ಡಾ. ಶ್ರೀನಿವಾಸುಲು.  ಹಾಗೂ ಮೋಹನ್ ರವರು ಶುಭ ಕೋರಿ ಅಭಿನಂದನೆ ಸಲ್ಲಿಸಿದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News