ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರಿನಲ್ಲಿ ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಪರ ತಮಿಳುನಾಡಿನ ರಾಜ್ಯ ಸಹ ಪ್ರಭಾವಿಗಳು ಮತಯಾಚನೆ
ಬೆಂಗಳೂರು : ದಕ್ಷಿಣ ಕ್ಷೇತ್ರದ ಲೋಕಸಭಾ ಅಭ್ಯರ್ಥಿಯಾದ .ಎಲ್.ಎಸ್. ತೇಜಸ್ವಿ ಸೂರ್ಯ ರವರ ಪರವಾಗಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯ ಸಹ ಪ್ರಭಾರಿಗಳಾದ .ಸುಧಾಕರ್ ರೆಡ್ಡಿ ಮತ್ತು ಪುದುಚೇರಿ ಶಾಸಕರಾದ .ಅಶೋಕ್ ಬಾಬು ರವರು ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಮತಯಾಚಿಸಿದರು. ಕೇಂದ್ರ ಸರ್ಕಾರದ ಪಿ.ಎಂ.ಸ್ವಾ-ನಿಧಿ ಯೋಜನೆಯಡಿ ಸಾಲ ಪಡೆದ ಫಲಾನುಭವಿಗಳನ್ನು ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಿರುವ ಮನೆಗಳಲ್ಲಿ ವಾಸವಾಗಿರುವ ಫಲಾನುಭವಿಗಳನ್ನು ಗುರುತಿಸಿ ಚರ್ಚಿಸಲಾಯಿತು.