ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""25ನೇ ವರ್ಷದ ಸಂಭ್ರಮ ಸಪ್ತಸ್ವರ ಸಂಗೀತ ಕಾರ್ಯಕ್ರಮವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಸಂಭ್ರಮಾಚರಣೆ ಹಮ್ಮಿಕೊಂಡಿದ್ದರು""
ಬೆಂಗಳೂರು: ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ವಿಜಯ ಸಂಗೀತ ಸ್ಕೂಲ್ ನ 25ನೇ ವರ್ಷದ ಸಂಭ್ರಮದ ಸಪ್ತ ಸ್ವರ ಸಂಗೀತ ಸಂಜೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜನೆ ಮಾಡಲಾಗಿತ್ತು ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಅತಿಥಿಗಳಾದ ಸಂಗೀತ ನಿರ್ದೇಶಕ ಹಂಸಲೇಖ ಹಾಗೂ ಅರ್ಜುನ್ ಜನ್ಯ ಶಶಿಕುಮಾರ್ ನಟಿ ಭವ್ಯಎಡಿಜಿಪಿ ಅರುಣ್ ಚಕ್ರವರ್ತಿ ಐಎಎಸ್ ಅಧಿಕಾರಿ ಕೆ ಎಸ್ ರವೇಶ್ ಸಂಗೀತ ಸಾಮ್ರಾಟ ದಿವಂಗತ ನಾಗೇಂದ್ರ ರವರ ಪತ್ನಿ ಜಯಲಕ್ಷ್ಮಿ ನಾಗೇಂದ್ರ ಉದ್ಘಾಟನೆ ಮಾಡಿದರು