ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

*ಗಣಪತಿ ನಗರದಲ್ಲಿ ಚರಂಡಿ ಹಾಗೂ ಕವರಿಂಗ್ ಸ್ಲ್ಯಾಬ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಎಸ್ ಮುನಿರಾಜು

ಪೀಣ್ಯ ದಾಸನಹಳ್ಳಿ ಕ್ಷೇತ್ರದ*ಚಿಕ್ಕಬಾಣವಾರ ಪುರಸಭೆ ವ್ಯಾಪ್ತಿಯ ಗಣಪತಿನಗರ ಬೋಳಮಟ್ಟಿ ಮುಖ್ಯರಸ್ತೆಯಲ್ಲಿ  ದಾಸರಹಳ್ಳಿ ಅಭಿವೃದ್ಧಿ ಹರಿಕಾರರು  ಹೆಸರಾದ ಶಾಸಕ.ಎಸ್.ಮುನಿರಾಜ ರವರು ಚರಂಡಿ ಮತ್ತು ಕವರಿಂಗ್ ಸ್ಲ್ಯಾಬ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು..

ಈ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ  ಅಧ್ಯಕ್ಷ  ಜಿ. ಮರಿಸ್ವಾಮಿ ರವರು ಮಂಡಲ ಅಧ್ಯಕ್ಷ .ಸೋಮಣ್ಣ  ಶಕ್ತಿಕೇಂದ್ರ ಅಧ್ಯಕ್ಷ  ಗಿರೀಶ್  ಹಾಗೂ ಹಲವು ಮುಖಂಡರುಗಳು ಮಹಿಳಾ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು  

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News