ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಬೆಂಗಳೂರು : ಪೀಣ್ಯ ದಾಸರಹಳ್ಳಿ ಕ್ಷೇತ್ರದ  ಸಾರ್ವಜನಿಕರ ಮನವಿ ಮೇರೆಗೆ ಅಭಿವೃದ್ಧಿ ಹರಿಕಾರ ಎಂದೇ ಕರೆಯಲ್ಪಡುವ  ಬಿಜೆಪಿ ಶಾಸಕ ಎಸ್ ಮುನಿರಾಜು ಅವರು  ರಾಜಗೋಪಾಲ್ ನಗರ ವಾರ್ಡಿನ ಅನ್ನಪೂರ್ಣೇಶ್ವರಿ ನಗರದ ಕೊಡವ ಸಮಾಜದ ಬಳಿ ನಡೆಯುತ್ತಿದ್ದ ರಾಜ ಕಾಲುವೆ ಕಾಮಗಾರಿಯನ್ನು  ಶಾಸಕ ಎಸ್ ಮುನಿರಾಜು ಅವರು ವೀಕ್ಷಿಸಿದರು. ನಂತರ ಗುಣಮಟ್ಟ ಕಾಮಗಾರಿ ಕಾಯ್ದುಕೊಳ್ಳುವಂತೆ ಶಾಸಕ ಎಸ್ ಮುನಿರಾಜು ಇಂಜಿನಿಯರ್ ಗುತ್ತಿಗೆದಾರರಿಗೆ  ಸೂಚಿಸಿದರು.
ಮಾಜಿ ಪಾಲಿಕೆ ಸದಸ್ಯ ಎಚ್ ಎನ್ ಗಂಗಾಧರ್, ಸುಂಕದಕಟ್ಟೆ, ಹೆಗ್ಗನಹಳ್ಳಿ ವಾರ್ಡಿನ ಬಿಜೆಪಿ ಪ್ರಭಾವಿ ಯುವ ಮುಖಂಡ ಹೆಚ್ ಆರ್ ಪ್ರಕಾಶ್, ಮಾಜಿ ಅಧ್ಯಕ್ಷ ನಾಗೇಶ್, ರಾಮಸ್ವಾಮಿ,  ವೆಂಕಟೇಶ್ ಶ್ರೀನಿವಾಸ್, ಭರತ್ ಸೇರಿದಂತೆ  ಬಿಜೆಪಿ ಮುಖಂಡರು ಮಹಿಳೆಯರು ಕಾರ್ಯಕರ್ತರು ಶಾಸಕ ಎಸ್ ಮುನಿರಾಜು ಅವರಿಗೆ ಸಾಥ್ ನೀಡಿದರು.

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News