ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ದಿ!! ಬೊಮ್ಮಲಿಂಗಯ್ಯ ಮಾಸ್ಟರ್  ರವರ ರಸ್ತೆ ನಾಮಕರಣ ಮಾಡಿದ ಶಾಸಕ ಎಸ್ ಮುನಿರಾಜು "" ಪೀಣ್ಯ ದಾಸರಹಳ್ಳಿ: ದಾಸರಹಳ್ಳಿ ಕ್ಷೇತ್ರದ ವಾರ್ಡ್ ನಂ15 ರಲ್ಲಿ ರಾಜ್ಯಪ್ರಶಸ್ತಿ ಹಾಗೂ ಕೆಂಪೇಗೌಡ ಪ್ರಶಸ್ತಿ ವಿಜೇತರಾದ ದಿ|| ಶ್ರೀ ಬೊಮ್ಮಲಿಂಗಯ್ಯ ಮಾಸ್ಟರ್ ರವರ  ಸ್ಮರಣಾರ್ಥವಾಗಿ  ರಸ್ತೆಗೆ ನಾಮಕರಣ ಮಾಡಿದ ದಾಸರಹಳ್ಳಿ   ಶಾಸಕರಾದ  .ಎಸ್.ಮುನಿರಾಜು  

ಈ ಸಂದರ್ಭದಲ್ಲಿ ದಾಸರಹಳ್ಳಿ ಕೃಷ್ಣ ಚಂದ್ರ  ಕನ್ವೆನ್ಷನ್ ಹಾಲ್ ಮಾಲೀಕರಾದ ಪಿ.ಎನ್. ಕೃಷ್ಣಮೂರ್ತಿ ರವರು ಹಾಗೂ ಮಾಜಿ ಬಿ.ಬಿ.ಎಂ.ಪಿ ಸದಸ್ಯರಾದ  ಉಮಾದೇವಿ ನಾಗರಾಜು ರವರು ವಾರ್ಡ್ ಅಧ್ಯಕ್ಷರಾದ  ಬಿ.ಆರ್.ಸತೀಶ್ ರವರು ಹಾಗೂ  ಮುಖಂಡರು ಮತ್ತು  ಮಾಸ್ಟರ್ ಕುಟುಂಬವರ್ಗದವರು ಹಾಗೂ ಬೆಂಬಲಿಗರು ಭಾಗವಹಿಸಿದ್ದರು ..

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News