ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ರಾಷ್ಟ್ರ ರಾಜ್ಯ ರಾಜಕಾರಣದಲ್ಲಿ ವಿಶಿಷ್ಟ, ವಿಭಿನ್ನ, ವೈವಿಧ್ಯಮಯ ರಾಜಕೀಯ ಪಟ್ಟುಗಳ  ಮಹನಾಯಕ, ಜೆ.ಡಿ.ಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮಾಜಿ ಪ್ರಧಾನಿಗಳಾದ ಎಚ್ ಡಿ ದೇವೇಗೌಡ""
 ಪೀಣ್ಯ ದಾಸನಹಳ್ಳಿ:
 ಜನತಾ ಪರ್ವ ಸಮಾವೇಶದಲ್ಲಿ  ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ  ಆರ್ ಮಂಜುನಾಥ್ ರವರ  ಪರವಾಗಿ ಮತ ಯಾಚನೆಗಾಗಿ ಬೃಹತ್ ಬೈಕ್ ಜಾಥಾ ಹಾಗೂ ಸಮಾವೇಶದಲ್ಲಿ ಭಾಗವಹಿಸಿದ್ದರು. ಜೆ.ಡಿ.ಎಸ್ ಪಕ್ಷ ಈ ರಾಜ್ಯದ ಮಣ್ಣಿನ ಮಕ್ಕಳ ಪಕ್ಷ, ಬೆಂಗಳೂರಿಗೆ ಜೆಡಿಎಸ್ ಪಕ್ಷ ಅಧಿಕಾರದಲ್ಲಿದ್ದಂತಹ ಸಂದರ್ಭದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಹಾಗೂ  ಮಂಜಣ್ಣನವರ ಜನಪರ, ಪ್ರಾಮಾಣಿಕ, ಕ್ಷೇತ್ರದ ಜನರಿಗಾಗಿ  ಹಗಲಿರುಳು ಎನ್ನದೆ ದುಡಿಯುತ್ತಿರುವ   ಮಂಜಣ್ಣನವರನ್ನ     ಮುಂಬರುವ ಚುನಾವಣೆಯಲ್ಲಿ  ಮತ್ತೊಮ್ಮೆ ಮಂಜಣ್ಣ ಎಂಬ ಕೂಗು ಪ್ರತಿ ಮನೆ - ಮನದಲ್ಲೂ ತಲುಪಿ ಮತ್ತೊಮ್ಮೆ ಕ್ಷೇತ್ರದ ಜನರು  ಆಶೀರ್ವದಿಸಬೇಕೆಂದು ಹಾಗೂ ಕ್ರಮ ಸಂಖ್ಯೆ 5. (ತೆನೆ ಹೊತ್ತ ರೈತ ಮಹಿಳೆ)* ಗುರುತಿಗೆ ಮತ ಮತಯಾಚನೆ ಮಾಡಿದರು ಹಾಗೂ
ಶಿಕ್ಷಣ, ಆರೋಗ್ಯ, ವಸತಿ, ರೈತ ಚೈತನ್ಯ, ಯುವಕರು ಹಾಗೂ ಮಹಿಳಾ ಸಬಲೀಕರಣಕ್ಕಾಗಿ
 ಪ್ರಾದೇಶಿಕ ಪಕ್ಷಕ್ಕೆ ಅಧಿಕಾರ- ಮತ್ತೊಮ್ಮೆ ಕುಮಾರಣ್ಣನ ಸರ್ಕಾರ ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಅಂಧಾನಪ್ಪ ಮತ್ತು ಚಕ್ಕಸಂದ್ರ ಕ್ಷೇತ್ರದ ಜೆಡಿಎಸ್ ಅಧ್ಯಕ್ಷರಾದ ಮುನಿಸ್ವಾಮಿ  ವಕ್ತಾರ ಚರಣ್ ಗೌಡ ಹಾಗೂ ಜಗದೀಶ್ ಕಿರಣ್ ಮಂಜುನಾಥ್ ಮಹಿಳಾ ಮುಖಂಡರಾದ ಶ್ರುತಿ ಕಿರಣ್ ನಂದ ವಾರ್ಡ್ ಮತ್ತು ಬ್ಲಾಕ್ ಅಧ್ಯಕ್ಷರು ಅಧ್ಯಕ್ಷರುಗಳು ಕಾರ್ಯಕರ್ತರು   ಭಾಗವಹಿಸಿದ್ದರು

 

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News