send ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ಜಿ ಎನ್ ಆರ್ ಫೌಂಡೇಶನ್ ರವರ  ಸುಪುತ್ರ  ಸುಧೀರ್ ರೆಡ್ಡಿ ಹುಟ್ಟುಹಬ್ಬ ಆಚರಣೆ ""
ಪೀಣ್ಯ ದಾಸರಹಳ್ಳಿ :ದಾಸರಳ್ಳಿ ಕ್ಷೇತ್ರದ  ಶೆಟ್ಟಿ ಹಳ್ಳಿಯಲ್ಲಿ ಇರುವ ಜಿ ಎನ್ ಆರ್ ಫೌಂಡೇಶನ್ ಸಂಸ್ಥೆಯಲ್ಲಿ  ಅದ್ದೂರಿಯಾಗಿ ಸುಧೀರ್ ರವರ ಹುಟ್ಟುಹಬ್ಬವನ್ನು ಕೇಕನ್ನು ಕತ್ತರಿಸುವ ಮೂಲಕ ತನ್ನ  ಅಣ್ಣನವರಾದ ಮಧುಸೂದನ್ ರೆಡ್ಡಿ ಅವರ ಸಮ್ಮುಖದಲ್ಲಿ ಆ ಯೋಜನೆ ಮಾಡಲಾಗಿತ್ತು ಈ ಹುಟ್ಟುಹಬ್ಬಕ್ಕೆ ಸಹಸ್ರಾಗು ಗೆಳೆಯರ ಬಳಗ ಕುಟುಂಬದ ವರ್ಗಗಳು ಬಂದು ಶುಭಾಶಯಗಳನ್ನು ಕೋರಿದರು 

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News