ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

"" ಜಿ ಎನ್ ಆರ್ ಫೌಂಡೇಶನ್ ಕಾರ್ಯದರ್ಶಿಯಾದ ಸುಧೀರ್ ರವರ ಹುಟ್ಟು ಹಬ್ಬ ಆಚರಣೆ"" 
ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಹೆಸರಘಟ್ಟ ಮುಖ್ಯ ರಸ್ತೆ ಬಾಗಲಗುಂಟೆ ಎಲ್ಲಿರುವ ಎಂ.ಇ. ಐ . ಗ್ರೌಂಡ್ ನಲ್ಲಿ ಬಿಗ್ ಬ್ಯಾಷ್ ದಾಸರಹಳ್ಳಿ ಸೀಸನ ಟು ಮೂರು ದಿನಗಳ ಕಾಲ ಕ್ರಿಕೆಟ್ ಕ್ರೀಡಾಕೂಟವನ್ನು ಏರ್ಪಡಿಸಲಾಗಿದ್ದು ಈ ಒಂದು ವೇಳೆಯಲ್ಲಿ ಜಿ.ಎನ್ ಆರ್ ಫೌಂಡೇಶನ್ ಅಧ್ಯಕ್ಷರು ಮಧುಸೂದನ್ ಜಿ ಅವರ ಸಮ್ಮುಖದಲ್ಲಿ ಫೌಂಡೇಶನ್ ಕಾರ್ಯದರ್ಶಿ ಸುಧೀರ್ ಜಿ ರವರ ಹುಟ್ಟು ಹಬ್ಬವನ್ನು ಈ ಕ್ರೀಡಾಕೂಟದಲ್ಲಿ ಕೇಕನ್ನು ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಕ್ರೀಡಾಪಟುಗಳು ಹಾಗೂ ಇನ್ನಿತರ ಸ್ನೇಹಿತರ ಜೊತೆ ಹುಟ್ಟು ಹಬ್ಬವನ್ನು ಆಚರಣೆ ಮಾಡಿದರು.
 ಇದೆ ಸಂದರ್ಭದಲ್ಲಿ ಸತೀಶ್ ಹಾಗೂ ಮಲ್ಯದ್ರಿ ಇನ್ನು ಮುಂತಾದವರು ಶುಭಾಶಯ ಕೋರಿದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News