ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ಕೊರೊನಾ ವಾರಿಯರ್ಸ್ಗೆ ಗೆ ಸನ್ಮಾನ ಹಾಗೂ ಪ್ರಮಾಣ ಪತ್ರ ವನ್ನು ಸುಮಂಗಳ ಸೇವಾಶ್ರಮ ಹಾಗೂ ಚಿನ್ನರ ಲೋಕ ಮತ್ತು ಸಿ.ಎಂ.ಕೆ. ಟ್ರಸ್ಟ್ ಗಳಿಂದ  ಹೆಬ್ಬಾಳದ ಎಟ್ರಿಯಾ ತಾಂತ್ರಿಕ ಕಾಲೇಜಿನ ಸಭಾಂಗಣದಲ್ಲಿ   ಏರ್ಪಡಿಸಲಾಗಿತ್ತು "" 
 ಬೆಂಗಳೂರು: ನಗರದ  ಹೆಬ್ಬಾಳದ ಆನಂದ ನಗರದಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಯ ವಿಚಾರ ಸಂಕೀರ್ಣ ಭವನದಲ್ಲಿ  ಚಿನ್ನರ ಲೋಕ ಟ್ರಸ್ಟ್ ಮತ್ತು ಸುಮಂಗಳ ಸೇವಾಶ್ರಮ ಹಾಗೂ ಸಿ.ಎಂ.ಕೆ .ಚಾರಿಟಬಲ್ ಟ್ರಸ್ಟ್ ವತಿಯಿಂದ ಕರೋನ ವಾರಿಯರ್ಸ್ ಗೆ ಅಭಿನಂದನ ಪ್ರಮಾಣ ಪತ್ರ ಹಾಗೂ ಸನ್ಮಾನವನ್ನು ಏರ್ಪಡಿಸಲಾಗಿತ್ತು.
 ಈ ಕಾರ್ಯಕ್ರಮಕ್ಕೆ ಸುಮಂಗಲಿ ಸೇವಾ ಶ್ರಮದ ಅಧ್ಯಕ್ಷೀ ಶರಣೆ, ಡಾ. ಎಸ್. ಜೆ. ಸುಶೀಲಮ್ಮ ಉದ್ಘಾಟನೆಯನ್ನು ಮಾಡಿದರು ನಂತರ ಈ ಸಂದರ್ಭದಲ್ಲಿ  ಬದುಕನ್ನು ಕಟ್ಟಿ ಕೊಳ್ಳಲು ಮನುಷ್ಯನಿಗೆ ಬಹಳ ಮುಖ್ಯ ಇಂತಹ ಸಮಯದಲ್ಲಿ ಸಂಚಾರಿ ಮತ್ತು ಪೊಲೀಸ್ ಇಲಾಖೆಗಳು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಎಷ್ಟು ಜೀವಗಳನ್ನು ಕರೋನ ವೇಳೆಯಲ್ಲಿ ಉಳಿಸಿದ್ದ ಅಲ್ಲದೆ ಅವರ ಕುಟುಂಬಗಳಿಗೂ ಹಾಗೂ ಸಮಾಜಕ್ಕೂ ಮಾದರಿಯಾಗಿದ್ದಾರೆ ಎಂದರು ಹಾಗೆ ಇದೆ ಸಂಘದಲ್ಲಿ ಸಿ.ಎಂ.ಕೆ. ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ. ಸಿ. ಮುನಿಕೃಷ್ಣರವರು ಈ ದಿನಗಳಲ್ಲಿ ಜೀವವನ್ನು ಉಳಿಸಿಕೊಳ್ಳಲು ಹಾಗೆ ಬದುಕನ್ನು ಕಟ್ಟಿಕೊಳ್ಳಲು  ಜನಸಾಮಾನ್ಯರಲ್ಲಿ ಬಹಳ ವಿರಳ ಇಂತಹ ಸಮಯದಲ್ಲಿ ಮಾನವೀಯತೆ ಮೆರೆದ  ಸಂಚಾರಿ ಪೊಲೀಸ್ ವಿಭಾಗದವರು ಇಂತಹ ಒಂದು ಐತಿಹಾಸಿಕ ಕರೋನ ಪೀಡಿತ ವ್ಯಕ್ತಿಗಳನ್ನ ಯಾವುದೇ ರೀತಿಯ ಅಸಹ್ಯಪಟ್ಟುಕೊಳ್ಳದೆ ತಮ್ಮ ಜೀವನವನ್ನೇ ಮುಡುಪಾಗಿ ಇಟ್ಟುದ್ದಲ್ಲದೆ ಅವರಿಗೆ ಸಹಾಯವನ್ನು ಮತ್ತೆ ಜೀವಗಳನ್ನು ಉಳಿಸಿದೆ ನಾವು ಸನ್ಮಾನಿಸುವುದು ನಮ್ಮ ಪ್ರಾಮಾಣಿಕ ಕರ್ತವ್ಯ ಎಂದು ಹೇಳಿದರು.
 ಇದೆ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ .ಟಿ. ಎನ್ .ಶ್ರೀನಿವಾಸ್ ಇವರು ಸಮಾಜದಲ್ಲಿ ಸಮಾಜಮುಖಿಯ ಕೆಲಸಗಳನ್ನು ಹಾಗೂ ಮಾನವೀಯತೆಯ ಬೀಜವನ್ನು ಮೆರೆಯುವಂತಹ ಕೆಲಸ ನಿರ್ವಹಿಸುವಂತಹ ಸ್ವಯಂ ಸಂಚಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆಗಳಿಗೆ ಗೌರವ ಸರ್ವಪಣೆ ಮಾಡುವಂತಹ ಮನಸ್ಸುಗಳು ಇರುವುದು ಬಹಳ ಕಡಿಮೆ ಅಧಿಕಾರ ಮತ್ತು ಹಣ ಬಲ ಇದ್ದರೂ ಕೆಲವು ಅಧಿಕಾರಿಗಳನ್ನ ಮತ್ತು ಸ್ವಯಂ ಸಂಚಾರಿ ಮತ್ತು ಪೊಲೀಸ್ ಕರ್ತವ್ಯ ನಿರ್ವಹಿಸುವಂತಹ ವ್ಯಕ್ತಿಗಳನ್ನ ಗುರುತಿಸಿರುವುದು ಮಹಾನ್ ಪುಣ್ಯದ ಕೆಲಸ ಇಂತಹ ಒಂದು ಪ್ರಾಮಾಣಿಕವಾಗಿ ಕರೋನ ವೇಳೆಯಲ್ಲಿ ನಿಷ್ಠಾವಂತ ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡಿರುವಂತಹ ಇಂಥ ಸನ್ಮಾನಿತರಿಗೆ ನಾನು ಶುಭ ಕೋರಿ ಹಾರಿಸುತ್ತಿದ್ದೇನೆ ಎಂದರು ಈ ಸಂದರ್ಭದಲ್ಲಿ ಉಪ ಪೊಲೀಸ್ ಸಂಚಾರಿ ಉತ್ತರ ವಿಭಾಗ ಐಪಿಎಸ್ ಸಚಿನ್ ಪಿ ಗೊರ್ಪಡೆ ಇವರು ಹುಟ್ಟು ಮತ್ತೆ ಸಾವು ನಮಗೆ ಇರುವಂತದ್ದು ಅದರ ಮಧ್ಯದಲ್ಲಿ ನಾವುಗಳು ಏನಾದರೂ ಸಮಾಜಕ್ಕೆ ಬಿಟ್ಟು ಹೋಗುವಂತದ್ದು ಅದರಲ್ಲಿ ಒಳ್ಳೇದು ಮತ್ತು ಕೆಟ್ಟದ್ದು ಸರ್ವೇಸಾಮಾನ್ಯ ನಾವುಗಳು ಒಳ್ಳೆಯ ಕೆಲಸ ಕೆಟ್ಟ ಕೆಲಸ ನಮ್ಮ ಆಯ್ಕೆ ಯಾವುದೇ ಸಮಯ ಬಂದಾಗ ನಾವು ಒಳ್ಳೆಯ ಕೆಲಸಗಳು ನಿಮ್ಮ ಸಾಧನೆ ಆಗಬೇಕು ಹಾಗೂ ರಾವಗಳು ಮಾನವೀಯ ಮೌಲ್ಯತೆಯನ್ನು ಸಮಾಜಕ್ಕೆ ಮತ್ತು ತಮ್ಮ ಮಕ್ಕಳಿಗೆ ತಿಳಿಸಬೇಕಾಗುತ್ತದೆ ಏಕೆಂದರೆ ಯಾವುದೇ ಮನುಷ್ಯ ಜೀವನ ಕಟ್ಟಿಕೊಳ್ಳಲು ಯಾರು ಸಹಾಯ ಕೇಳಲ್ಲ ನಾವುಗಳು ಆದಿತ್ಯ ಅವರಿಗೆ ಮಾನವೀಯ ಮೌಲ್ಯಗಳು ಕೊಡಬೇಕಾಗುತ್ತದೆ ಎಂದು ಮನವರಿಕೆ ಮಾಡಿದರು ಇಂತಹ ಸಂಘ ಸಂಸ್ಥೆಗಳಿಗೆ ನಾವು ಆಭಾರಿ ಎಂದರು ಈ ಸಂದರ್ಭದಲ್ಲಿ ಸಹಾಯಕ ಪೊಲೀಸ್ ಆಯುಕ್ತರು ಜೆಪಿ ನಗರ ಉಪ ವಿಭಾಗ ಮನೋಜ್ ಕುಮಾರ್ .ಎಂ. ಈ. ಕೆ.ಎಸ್‌.ಪಿ.ಎಸ್. ಈಶಾನ್ಯ ವಿಭಾಗದ ಉಪ ಆಯುಕ್ತರು ಪಾಂಡುರಂಗ ಎಸ್.  ಕೆ ಎಸ್ ಪಿ ಎಸ್ ಹಾಗೂ ಆ ಯೋಜನೆ ಮಾಡಿದ ಎಸ್ ಹರೀಶ್, ಗೀತಾ, ಈಶ್ವರ ಸ್ವರೂಪ್ ಹಾಗೂ ಸನ್ಮಾನಿಕರು ಸಾರ್ವಜನಿಕರು ಇನ್ನು ಹಲವರು ಪಾಲ್ಗೊಂಡಿದ್ದರ

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News