ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ದಾಸರಹಳ್ಳಿ ಕ್ಷೇತ್ರದಲ್ಲಿ ಫುಡ್ ಫೆಸ್ಟ್ ಸಂಭ್ರಮದ ಆಚರಣೆ ಪೂರ್ವಭಾವಿ ಸಿದ್ಧತೆ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭ ಸಹಯೋಗದೊಂದಿಗೆ ಬಿಜೆಪಿ ಮಾಜಿ ಶಾಸಕ ಎಸ್ ಮುನಿರಾಜ""
ಪೀಣ್ಯ ದಾಸರಹಳ್ಳಿ: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಇದೆ ತಿಂಗಳು 30ನೇ ಹಾಗೂ ಅಕ್ಟೊಬರ್ 1ನೇ ಹಾಗು 2ನೇ ತಾರೀಕು ಬಾಗಲಗುಂಟೆಯ ಎಂ.ಇ. ಐ ಆಟದ ಮೈದಾನದಲ್ಲಿ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಸಹಯೋಗದಲ್ಲಿ ಅಯೋಜಿಸುತ್ತಿರುವ ಅದ್ದೂರಿ ದಾಸರಹಳ್ಳಿ ಸಂಭ್ರಮದ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ದಾಸರಹಳ್ಳಿ ಮಾಜಿ ಶಾಸಕರು ಎಸ್.ಮುನಿರಾಜ ಅಧ್ಯಕ್ಷತೆಯಲ್ಲಿ ದಾಸರಹಳ್ಳಿ ಮಂಡಲ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು..