- Get link
- X
- Other Apps
ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರ ಭಾರತೀಯ ಜನತಾ ಪಾರ್ಟಿ ವತಿಯಿಂದ*
🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
ಪೀಣ್ಯ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ*75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಮಾರಂಭದ ಪ್ರಯುಕ್ತ ಶೆಟ್ಟಿಹಳ್ಳಿ ವಾರ್ಡ್ ವತಿಯಿಂದ ವಿಶ್ವೇಶ್ವರ ಬಡಾವಣೆಯಿಂದ ಕಮ್ಮಗೊಂಡನ ಹಳ್ಳಿಯ ದ್ವಾರದವರೆಗೂ ಆಯೋಜಿಸಿದ್ದ ತಿರಂಗ ಪಾದಯಾತ್ರೆಯನ್ನು ನಮ್ಮ ಜನಮಾನ್ಯ ನಾಯಕರು ದಾಸರಹಳ್ಳಿ ಮಾಜಿ ಶಾಸಕ .ಎಸ್.ಮುನಿರಾಜ ಭಾರತಮಾತೆಗೆ ಪುಷ್ಪನಮನವನ್ನು ಸಲ್ಲಿಸಿ ವೀರ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ ಬೃಹತ್ ತಿರಂಗ ಯಾತ್ರೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ .ಎನ್.ಲೋಕೇಶ್ ವಾರ್ಡ್ ಅಧ್ಯಕ್ಷರಾದ .ಬಿ.ಸುರೇಶ್ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ .ಡಿ.ಕೆ.ಮಹೇಶ್ ಭಾ.ಜ.ಪ ಮುಖಂಡರಾದ .ಕೆ.ಸಿ.ಶ್ರೀನಿವಾಸ್ ಹನಶ್ರೀ ಮಂಜುನಾಥ್ ಕೆ.ವಿ.ರಮೇಶ್ ಹಾಗೂ ಎಲ್ಲಾ ಪ್ರಮುಖ ಮುಖಂಡರು ಕಾರ್ಯಕರ್ತರು ನಾಗರೀಕರು ಉಪಸ್ಥಿತರಿದ್ದರು.
🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
ಪೀಣ್ಯ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ*75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಮಾರಂಭದ ಪ್ರಯುಕ್ತ ಶೆಟ್ಟಿಹಳ್ಳಿ ವಾರ್ಡ್ ವತಿಯಿಂದ ವಿಶ್ವೇಶ್ವರ ಬಡಾವಣೆಯಿಂದ ಕಮ್ಮಗೊಂಡನ ಹಳ್ಳಿಯ ದ್ವಾರದವರೆಗೂ ಆಯೋಜಿಸಿದ್ದ ತಿರಂಗ ಪಾದಯಾತ್ರೆಯನ್ನು ನಮ್ಮ ಜನಮಾನ್ಯ ನಾಯಕರು ದಾಸರಹಳ್ಳಿ ಮಾಜಿ ಶಾಸಕ .ಎಸ್.ಮುನಿರಾಜ ಭಾರತಮಾತೆಗೆ ಪುಷ್ಪನಮನವನ್ನು ಸಲ್ಲಿಸಿ ವೀರ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ ಬೃಹತ್ ತಿರಂಗ ಯಾತ್ರೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ .ಎನ್.ಲೋಕೇಶ್ ವಾರ್ಡ್ ಅಧ್ಯಕ್ಷರಾದ .ಬಿ.ಸುರೇಶ್ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ .ಡಿ.ಕೆ.ಮಹೇಶ್ ಭಾ.ಜ.ಪ ಮುಖಂಡರಾದ .ಕೆ.ಸಿ.ಶ್ರೀನಿವಾಸ್ ಹನಶ್ರೀ ಮಂಜುನಾಥ್ ಕೆ.ವಿ.ರಮೇಶ್ ಹಾಗೂ ಎಲ್ಲಾ ಪ್ರಮುಖ ಮುಖಂಡರು ಕಾರ್ಯಕರ್ತರು ನಾಗರೀಕರು ಉಪಸ್ಥಿತರಿದ್ದರು.
- Get link
- X
- Other Apps