ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಪೀಣ್ಯ ದಾಸರಹಳ್ಳಿ: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಮ್ಮಗೊಂಡನಹಳ್ಳಿ ಹಾಗೂ ಶೆಟ್ಟಿಹಳ್ಳಿ ವಾರ್ಡ್ "ಜನತಾ ಮಿತ್ರ " ಕಾರ್ಯಕ್ರಮ ಹಾಗೂ "ಬೃಹತ್ ಸೇರ್ಪಡೆ ಕಾರ್ಯಕ್ರಮ " ಅಬ್ಬಿಗೆರೆಯ ಪಿಳ್ಳಪ್ಪ ವೃತ್ತದ ಬಳಿ ನಡೆದ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಚಾಲನೆ ನೀಡುವುದರ ಮೂಲಕ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಬಲಪಡಿಸಲು ಯುವಕರನ್ನು ಎಳೆಯಲು ಮಹತ್ವದ ಹೆಜ್ಜೆನಾ ಈ ಕ್ಷೇತ್ರದ ಶಾಸಕ ಮತ್ತು ಮುಖಂಡರಗಳ ಮೂಲಕ ವಾರ್ಡು ಅಧ್ಯಕ್ಷರು ಬೂತ್ ಮಟ್ಟದ ಹೊಸದಾಗಿ ಸೇರ್ಪಡೆಯನ್ನು ಮಾಡಿಕೊಂಡಿರು ಕ್ಷೇತ್ರದ ಶಾಸಕ ಆರ್ ಮಂಜುನಾಥ್ ಅಧ್ಯಕ್ಷತೆಯಲ್ಲಿ ಜನ ಮಿತ್ರ ಹಾಗೂ ಯುವಕರ ಸೇರ್ಪಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಈ ಕಾರ್ಯಕ್ರಮದ ಇವ ಮಿತ್ರರಿಗೆ ಮಾತಿನ ಮೂಲಕ ಪಕ್ಷ ಮುಖ್ಯವಲ್ಲ ವ್ಯಕ್ತಿ ಮುಖ್ಯ ಹಾಗೆ ಯಾರು ಆ ಭಾಗದ ಜನರ ಸಮಸ್ಯೆಗಳನ್ನು ಬಗೆಹರಿಸಲು ವಂತಹ ನಿಟ್ಟಿನಲ್ಲಿ ಕೆಲಸವನ್ನು ಮಾಡಿದ್ದೆ ಆದರೆ ಅವರು ಜನನಾಯಕ ಆಗುವುದರಲ್ಲಿ ಅನುಮಾನವಿಲ್ಲ ಎಂದರು ಈ ಸಂದರ್ಭದಲ್ಲಿ ಕ್ಷೇತ್ರದ ಕಾರ್ಯಾಧ್ಯಕ್ಷರಾದ ಎಂ ಮುನೇಗೌಡ್ರು ಹಿರಿಯ ಮುಖಂಡ, ಅಂದಾನಪ್ಪ, ಮತ್ತು ಮುನಿಸ್ವಾಮಿ ಜೆಡಿಎಸ್ ಬ್ಲಾಕ್ ಅಧ್ಯಕ್ಷ ಕೆ.ಸಿ ವೆಂಕಟೇಶ್ (ದೇವೇಗೌಡ್ರು ), , ಚರಣ್ ಗೌಡ್ರು, ಸಿ. ಜೆ ರಮೇಶ್, ಪ್ರಕಾಶ್, ಗೋವಿಂದಪ್ಪ, ರುದ್ರೇಗೌಡ್ರು, ಗೋಪಾಲಣ್ಣ, ರಾಣಿ ಪ್ರತಾಪ್, ಲಲಿತಮ್ಮಹಾಗೂ ಯುವ ಅಧ್ಯಕ್ಷರಾದ ಆರ್. ಕಿರಣ್ ಇತರ ಮುಖಂಡರುಗಳು, ಹಾಗೂ ಕಾರ್ಯಕರ್ತರು ಹಾಜರಿದ್ದರು