ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಶೆಟ್ಟಿಹಳ್ಳಿ ಭಾಗಕ್ಕೆ ಕಾವೇರಿ ನೀರು ಚಾಲನೆ ನೀಡಿದ ಶಾಸಕ ಆರ್ ಮಂಜುನಾಥ್ 
ಪೀಣ್ಯ ದಾಸರಹಳ್ಳಿ     ಕ್ಷೇತ್ರದ *ಶೆಟ್ಟಿಹಳ್ಳಿ ವಾರ್ಡ್ ಚಿಕ್ಕಸಂದ್ರ ಹಾಗೂ ಎಂ.ಪಿ.ಲೇಔಟ್ ಭಾಗಕ್ಕೆ   ಕಾವೇರಿ ನೀರು ಸರಬರಾಜಿಗೆ ಶಾಸಕ ಆರ್ ಮಂಜುನಾಥ್ ಚಾಲನೆ ನೀಡಿದರು.  ಇದೇ ಸಂದರ್ಭದಲ್ಲಿ ಕ್ಷೇತ್ರದ ಸಂಯೋಜಕರಾದ *ಕೆ .ಸಿ ವೆಂಕಟೇಶ್,  ಜೆಡಿಎಸ್ ಹಿರಿಯ ಮುಖಂಡರಾದ ಹರ್ಷ, ಚಂದ್ರು, ರಘು, ರಾಜಣ್ಣ, ಕೃಷ್ಣಪ್ಪ,ಸ್ವಾಮಿ,  ಉಮೇಶ್,ಲೋಕೇಶ್, ಕುಮಾರ್, ನರಸಿಂಹ, ಜಯಕೃಷ್ಣ,ಮುನಿರಾಜು, ತಿಪ್ಪೇಸ್ವಾಮಿ, ಮಹಿಳಾ ಅಧ್ಯಕ್ಷರಾದ ಲಲಿತಮ್ಮ,  ಬಡಾವಣೆಯ ಮಹಿಳಾ ನಿವಾಸಿಗಳು, ಮುಖಂಡರು ಕಾರ್ಯಕರ್ತರು ಹಾಜರಿದ್ದರು.

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News